■ಕರ್ನಾಟಕದ  ಪ್ರವಾಸ  ಮಾಸ  ಎಂದು   à²¯ಾವ  ತಿಂಗಳನ್ನು  ಕರೆಯುತ್ತಾರೆ???

1] ಜನವರಿ✔✔
2] ಡಿಸೆಂಬರ
3] ನವೆಂಬರ
4] ಅಕ್ಟೋಬರ

■ಕರ್ನಾಟಕದ  ಅತ್ಯಂತ  ಕಡಿಮೆ  ಉಷ್ಣಾಂಶ  ದಾಖಲಾದ  ಜಿಲ್ಲೆ. ಯಾವುದು ? ??

1] ಬೆಳಗಾವಿ✔✔
2] ಕೊಡಗು
3] ಶಿವಮೊಗ್ಗ
4] ಹಾಸನ

■ಕೃಷ್ಣ  ನದಿಯು  ಯಾವ  ರಾಜ್ಯ  ನದಿ  ನೀರಿನ   à²µಿವಾದವಾಗಿದೆ???

1] ಕರ್ನಾಟಕ, ಮಹಾರಾಷ್ಟ್ರ  ತಮಿಳುನಾಡು
2] ಮಹಾರಾಷ್ಟ್ರ, ಆಂಧ್ರ ಪ್ರದೇಶ ಕರ್ನಾಟಕ ,✔✔
3] ಮಹಾರಾಷ್ಟ್ರ, ಕರ್ನಾಟಕ, ಗೋವಾ
4] ಆಂಧ್ರ ಪ್ರದೇಶ,  ಮಹಾರಾಷ್ಟ್ರ, ಗೋವಾ

■ ಸೊರ್ಗಾಮ್ ವಲ್ಗರೆ  ಎಂಬುದು  ಯಾವ  ಬೇಳೆಯ  ವೈಜ್ಞಾನಿಕ  ಹೆಸರು? ???

1] ಕಬ್ಬು
2] ಜೋಳ ✔✔
3] ಭತ್ತ
4] ರಾಗಿ

■ಕರ್ನಾಟಕದ ಮೊತ್ತ ಮೊದಲ  ಸಕ್ಕರೆ  ಕಾರ್ಖಾನೆ ಸ್ಥಾಪನೆ  ಆದದ್ದು ????

1] 1951
2] 1933✔✔
3] 1932
4] 1847

■ರಾಜ್ಯದ  ಮೊಟ್ಟಮೊದಲ  ಸಿಮೆಂಟ್  ಕಾರ್ಖಾನೆ  ಸ್ಥಾಪನೆ  ಆದ  ಸ್ಥಳ ..........?

1] ಕಲ್ಬುರ್ಗಿಯ  ಶಾಹಾಬಾದ್
2] ತುಮಕೂರಿನ ಆಮ್ಮಸಂದ್ರಾ
3] ಶಿವಮೊಗ್ಗದ ಭದ್ರಾವತಿ■■
4] ಬಾಗಲಕೋಟೆ

■.ಕರ್ನಾಟಕದಲ್ಲಿ ಹಾದು ಹೋಗಿರುವ   à²°ಾಷ್ಟ್ರೀಯ ಹೆದ್ದಾರಿಗಳ  ಸಂಖ್ಯೆ 

1] 13
2] 14✔✔
3] 11
4] 10

■ಯಾವ  ಎರಡು  ಜಿಲ್ಲೆಗಳಲ್ಲಿ ರಾಷ್ಟ್ರೀಯ  ಹೆದ್ದಾರಿ ಹಾದು ಹೋಗಿಲ್ಲ -------?

1] ರಾಯಚೂರು - ಕೊಡಗು✔✔
2] ರಾಯಚೂರು -  ಬೀದರ್
3] ಶಿವಮೊಗ್ಗ - ಕೊಡಗು
4] ಹಾಸನ - ಕೊಡಗು

■ ಈ  ಕೆಳಗಿನವುಗಳಲ್ಲಿ ಯಾವುದನ್ನು  ಲಾಲ್ ಕೀಲಾ ಎಂದು  ಕರೆಸಿಕೊಂಡಿದೆ ???

1] ತಾಜ್ ಮಹಲ್
2] ಕೇಂಪು ಕೋಟೆ
3] ಆಗ್ರಾ   à²•ೋಟೆ✔✔
4] ಇಬ್ರಾಹಿಂ ರೋಜ

■ಇಬಾದಾತ್ ಖಾನ್ ಎನ್ನುವುದು ------------?

1] ಅಕ್ಷರನು ಪಾರಿವಾಳವನ್ನು  ಹಾರಿ  ಬಿಡುವ  ಕ್ರೀಡಾ  ಮೈದಾನ
2] ಅಕ್ಬರನು ಹೊಸ  ಧರ್ಮವನ್ನು   à²¸್ಥಾಪಿಸಿದ  ಒಂದು  ಸಭೆಯ   à²¸್ಥಳ
3]  ಇದು  ಒಂದು  ಅಕ್ಬರನ ಅರಮನೆ
4] ವಿವಿಧ  ಧಾರ್ಮಿಕ  ನಾಯಕರ  ಸಭೆ ಸೇರುವ  ಒಂದು  ಸ್ಥಳ✔✔

■ಭಾರತದ  ಅತ್ಯಂತ  ಎತ್ತರವಾದ  ಹೆಬ್ಬಾಗಿಲು --------?

1] ಕಾಬುಲ್ ಬಾಗ್ ಜುಮ್ಮಾ
2] ಪಂಚ ಮಹಲ್
3] ಜುಮ್ಮಾ ಮಸೀದಿ
4] ಬುಲಂದಾ ದರ್ವಾಜ✔✔

■ ಕ್ರಿ.ಶ1595 ಅಕ್ಬರನು  ವಿರುದ್ಧ  ಹೊರಾಡಿವರು ???

1]  ರಾಣಿ  ಚಾಂದ್ ಬೀಬಿ✔✔
2]  ರಾಣಿ ದುರ್ಗಾವತಿ
3] ರಾಜ   à²‰à²¦à²¯à²¸ಿಂಗ್
4] ಹಕ್ಕಿಮ್ ಮೀರ್ಜಾ

Post a Comment

Previous Post Next Post